ಕಾರು ಉರುಳಿದ ಪರಿಣಾಮದಿಂದ ನಟಿ ಯಶಿಕಾಳ ಸ್ನೇಹಿತೆ ವಲ್ಲಿ ಚೆಟ್ಟಿ ಭವಾನಿ ಅವರು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ನಟಿ ಹಾಗೂ ಇನ್ನಿತರ ಸ್ನೇಹಿತರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟಿ ಯಶಿಕಾ ಪ್ರಯಾಣಿಸು ತ್ತಿದ್ದ …
<iframe width="330" height="186" src="https://www.youtube.com/embed/uDno0uRUzHU" frameborder="0" allow="accelerometer; autoplay; clipboard-write; encry…
ಕಿಸ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಹೆಜ್ಜೆ ಇಟ್ಟ ಚಂದವನದ ಕ್ಯೂಟ್ ಬೇಬಿ ನಟಿ ಶ್ರೀಲೀಲಾ ಈಗ ಟಾಲಿವುಡ್ ಗೆ ಪ್ರವೇಶಿಸಿದ್ದಾರೆ. ಕಿಸ್, ಭರಾಟೆ ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಪಡೆದುಕೊಂಡ ನಟಿ ಶ್…
ಈಗಾಗಲೇ ಅನ್ಯ ಭಾಷೆಗಳಲ್ಲಿ ಬಿಗ್ ಬಾಸ್ ಸೀಸನ್ ಗಳು ನಡೆಯುತ್ತಿದ್ದು ತೆಲುಗು ಬಿಗ್ ಬಾಸ್ ಈಗಾಗಲೇ ಮುಗಿದಿದೆ. ಇನ್ನು ಹಿಂದಿ ಮತ್ತು ತಮಿಳು ಬಿಗ್ ಬಾಸ್ ಪ್ರಗತಿಯಲ್ಲಿದೆ. ಈ ನಡುವೆ ಕನ್ನಡದಲ್ಲಿ ಬಾಸ್ ಯಾವಾಗ ಆರಂಭವಾಗುವುದು ? ಎನ…
ಅನೇಕ ವರ್ಷಗಳ ಹೋರಾಟದ ನಂತರ ರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಧಿ ಸಮರ್ಪಣಾ ಅಭಿಯಾನ ಆರಂಭವಾಗಿದ್ದು ದೇಗುಲ ನಿರ್ಮಾಣ ಕಾರ್ಯಕ್ಕೆ ಅನೇಕರು ತಮ್ಮ ಕೈಲಾದ ಸಹಾಯವನ್ನು ಮಾಡಲು,…
ಕನ್ನಡ ಕಿರುತೆರೆಯ ಜನಪ್ರಿಯ ಹೆಸರುಗಳಲ್ಲಿ ಒಂದು ಸಿದ್ದು ಮೂಲಿಮನಿ. ಈಗಾಗಲೇ ಸಿದ್ದು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆಯಾದರೂ ಅವರು ಜನರಿಗೆ ಹತ್ತಿರವಾಗಿದ್ದು ಮಾತ್ರ ಕಿರುತೆರೆಯ ಮೂಲಕ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಇದೇ ಸಿದ್ಧು ಅ…
ಶಿವಣ್ಣ ಈ ಮೊದಲು ಕೂಡಾ ಟಾಲಿವುಡ್ ನ ಸ್ಟಾರ್ ನಟ ಬಾಲಕೃಷ್ಣ ಅವರ ಗೌತಮಿಪುತ್ರ ಶಾತಕರ್ಣಿ ಸಿನಿಮಾದಲ್ಲಿ ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದರು. ಅದಾದ ನಂತರ ಅವರು ಪರಭಾಷಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಶಿವ…
ಕನ್ನಡತಿ ಸೀರಿಯಲ್ ನ ಈ ಮಟ್ಟದ ಯಶಸ್ಸಿಗೆ ಕಾರಣ ಏನೆಂದು ಹೇಳಿರುವ ನಟಿ, ಇದರ ಹಿಂದೆ ಇಡೀ ಕನ್ನಡತಿ ಸೀರಿಯಲ್ ನ ತಂಡದ ಶ್ರಮ ಇದೆ ಎಂದಿದ್ದಾರೆ. ಧಾರಾವಾಹಿಯ ಸ್ಟೋರಿ ಲೈನ್ ಬಹಳ ಪರಿಣಾಮಕಾರಿಯಾಗಿರುವುದು ಮಾತ್ರವೇ ಅಲ್ಲದೇ ಧಾರಾವಾಹ…
ಹಾಗಿದ್ದರೆ ಟೀಸರ್ ನಲ್ಲಿ ಕಾಣಿಸಿಕೊಂಡಿರುವ ನಟಿ ಯಾರು ಎನ್ನುವುದಾದರೆ, ಅವರು ದಕ್ಷಿಣ ಸಿನಿರಂಗದಲ್ಲಿ ವಿಶೇಷವಾಗಿ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಹೆಸರನ್ನು ಗಳಿಸಿರುವ ನಟಿ ಈಶ್ವರಿ ರಾವ್. ಕೆಲವು ದಿನಗಳ ಹಿಂದೆ ಕೆಜಿಎಫ್…
ಅತ್ಯಂತ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಸಂಖ್ಯೆಯ ವೀಕ್ಷಣೆಗಳನ್ನು ಪಡೆದ ವಿಶ್ವದ ಮೊದಲ ಯೂಟ್ಯೂಬ್ ವೀಡಿಯೋ ಟೀಸರ್ ಎಂಬ ಹೆಗ್ಗಳಿಕೆಯನ್ನು ಕೆಜಿಎಫ್ ಚಾಪ್ಟರ್ ಟು ಈಗ ಪಡೆದುಕೊಂಡಿದೆ. ಟೀಸರ್ ನ ವೀಕ್ಷಣೆಯಲ್ಲಿ ಹಾಲಿವುಡ್ ಸಿನಿಮಾಗ…
ನಟ ರಕ್ಷ್ ಅವರು ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದ್ದು ಕಿರುತೆರೆಯಲ್ಲಿ ಪುಟ್ಟಗೌರಿ ಮದುವೆ ಸೀರಿಯಲ್ ಮೂಲಕ. ಕಿರುತೆರೆಗೆ ಕಾಲಿಟ್ಟ ಅವರಿಗೆ ಈ ಸೀರಿಯಲ್ ಜನಪ್ರಿಯತೆಯನ್ನು ತಂದುಕೊಟ್ಟಿತು. ಸೀರಿಯಲ್ ಗೆ ಬರುವ ಮೊದಲೇ ನಟನೆಯಲ್ಲ…
ಹೆಸರಿಗೆ ಮಾತ್ರ ರಿಯಾಲಿಟಿ ಶೋಗಳು ಆದರೆ ಎಷ್ಟು ಎನ್ನುವುದು ಮಾತ್ರ ಹೇಳಲು ಅಸಾಧ್ಯ ಅಂತಹದೇ ಒಂದು ಪರಿಸ್ಥಿತಿಯನ್ನು ಪತ್ರಿಕೆಯೊಂದರ ಮುಂದೆ ತೆರೆದಿಟ್ಟಿದ್ದಾರೆ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ ನ ಮೂಲಕ ನಾಡಿನ ಮನೆ ಮನೆ ಮಾತಾಗಿ…
I had been very impressed with the storyline of the film and was in talks with the team. Prashanth (Neel) had narrated me the script even before I'd watched the first part. And when I…
ಈ ನಟಿಯು ಮತ್ತಾರೂ ಅಲ್ಲ ನಟಿ ಭಾಗ್ಯಶ್ರೀ ಅವರು. ಕನ್ನಡದ ಅಮ್ಮಾವ್ರ ಗಂಡ, ಗಂಡುಗಲಿ ಕುಮಾರ ರಾಮ, ಸೀತಾರಾಮ ಕಲ್ಯಾಣ ಸಿನಿಮಾಗಳಲ್ಲಿ ನಟಿಸಿದ್ದಾರೆ ಭಾಗ್ಯ ಶ್ರೀ ಅವರು. ಈ ನಟಿ ನಟಿಸಿದ ಮೊದಲ ಸಿನಿಮಾವೇ ಬಾಲಿವುಡ್ ನ ಮೈನೆ ಪ್ಯಾರ್…
ಅಗಲಿದ ಹಿರಿಯ ನಟ ಶನಿ ಮಹದೇವಪ್ಪ ಅವರ ಕುರಿತಾಗಿ ಕನ್ನಡ ಸಿನಿಮಾ ರಂಗದ ಮತ್ತೋರ್ವ ಹಿರಿಯ ನಟ ಶಿವರಾಂ ಅವರು ತಮ್ಮ ಮಾತುಗಳನ್ನು ಹಾಗೂ ಶನಿ ಮಹದೇವಪ್ಪನವರ ಕುರಿತಾದ ಕೆಲವು ಆಸಕ್ತಿಕರವಾದ ವಿಚಾರಗಳನ್ನು ಮಾದ್ಯಮವೊಂದರ ಮುಂದೆ ಹಂಚಿಕೊಂಡಿದ್ದಾರೆ. …
ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿಯು ನಾಪತ್ತೆ ಆಗಿರುವ ವಿಚಾರವು ತಿಳಿದಿದೆ. ಆದರೆ ಬೀದಿ ಬೀದಿಯಲ್ಲಿ ನಮ್ಮ ಯಜಮಾನರ ಪುತ್ಥಳಿಯನ್ನು ಇಡುವುದನ್ನು ನಾನು ಇಷ್ಟ ಪಡುವುದಿಲ್ಲ. ವಿಷ್ಣುವರ್ಧನ್ ಅವರಿಗೂ ಕೂಡಾ ಅದು ಇಷ್ಟ ಆ…
ಈಗಿನ ಪ್ರಪಂಚದಲ್ಲಿ ಸೋಷಿಯಲ್ ಮೀಡಿಯಾ ಎನ್ನುವುದು ಎಲ್ಲರ ಮೇಲೆ ಬಹಳ ಪರಿಣಾಮ ಬೀರುತ್ತಿದೆ. ದೊಡ್ಡವರಿಂದ ಹಿಡಿದು ಸಣ್ಣ ಮಕ್ಕಳ ವರೆಗೂ ಎಲ್ಲರೂ ಇನ್ಸ್ಟಾಗ್ರಾಮ್, ಫೇಸ್ ಬುಕ್, ಟಿಕ್ ಟಾಕ್, ಡಬ್ಸ್ಮ್ಯಾಶ್ ಆಪ್ ಗಳನ್ನು ಬಳಸುತ್ತಾರೆ. ಸಿನಿಮಾ ಕಲ…
ಅನಿರುದ್ಧ್ ಅವರು ಫ್ಯಾಮಿಲಿ ಫೋಟೋ ಮಾತ್ರವಲ್ಲದೇ ವೀಡಿಯೋ ಒಂದನ್ನು ಕೂಡಾ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಗುರಿಯ ಕಡೆಗೆ ನನ್ನ ಪಯಣ ಎನ್ನುವಂತಹ ಕ್ಯಾಪ್ಷನ್ ಕೂಡಾ ಬರೆದುಕೊಂಡಿದ್ದಾರೆ. ಅವರ ಫ್ಯಾಮಿಲಿ ಫೋಟೋವನ್ನು ನೋಡಿದ ಅಭಿಮಾ…
ಇದರ ನಡುವೆಯೇ ಮೇಘನಾ ರಾಜ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ, ಮಾಡಿರುವ ಒಂದು ಪೋಸ್ಟ್ ಎಲ್ಲರ ಗಮನ ವನ್ನು ಕೂಡಾ ಬಹಳವಾಗಿ ಸೆಳೆಯುತ್ತಲಿದೆ. ಮೇಘನಾ ಅವರು ಒಂದು ಮಗುವಿನ ಫೋಟೋ ಹಾಕಿ “ಈ ಮಗು ನಿಜಕ್ಕೂ ಕ್ಯೂಟಾಗಿದೆ, ಆದರೆ …
ಧಾರಾವಾಹಿಯ ಅನು ಪಾತ್ರಧಾರಿ ಮೇಘಾ ಶೆಟ್ಟಿ ಅವರಿಗೆ ಧಾರಾವಾಹಿಯಲ್ಲಿ ನಟಿಸುವಾಗಲೇ ಸಿನಿಮಾ ಅವಕಾಶ ಕೂಡಾ ಹುಡುಕಿಕೊಂಡು ಬಂದಿದ್ದು ಮಾತ್ರವೇ ಅಲ್ಲದೇ ಮೊದಲ ಸಿನಿಮಾವೇ ಕನ್ನಡದ ಸ್ಟಾರ್ ನಟನ ಜೊತೆ ಎನ್ನುವುದು ಮತ್ತೊಂದು ವಿಶೇಷ. ಗ…
Social Plugin