ಬೀದಿ ಬೀದಿಯಲ್ಲಿ ನಮ್ಮ ಯಜಮಾನರ ಪ್ರತಿಮೆ ಇಡುವುದು ನನಗೆ ಇಷ್ಟ ಇಲ್ಲಾ… ಭಾರತಿ ವಿಷ್ಣುವರ್ಧನ್ ಹೀಗೆ ಹೇಳಿದ್ದು ಯಾಕೆ ?

ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿಯು ನಾಪತ್ತೆ ಆಗಿರುವ ವಿಚಾರವು ತಿಳಿದಿದೆ. ಆದರೆ ಬೀದಿ ಬೀದಿಯಲ್ಲಿ ನಮ್ಮ ಯಜಮಾನರ ಪುತ್ಥಳಿಯನ್ನು ಇಡುವುದನ್ನು ನಾನು ಇಷ್ಟ ಪಡುವುದಿಲ್ಲ. ವಿಷ್ಣುವರ್ಧನ್ ಅವರಿಗೂ ಕೂಡಾ ಅದು ಇಷ್ಟ ಆಗಲ್ಲ. ಅಭಿಮಾನದಿಂದ ಇಡಬೇಕೆಂದರೆ ಕೇಳಿ ಮಾಡಿ ಇಡುವುದು ಒಳ್ಳೆಯದು ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅವರು ವಿಷ್ಣುವರ್ಧನ್ ಅವರ ಬಗ್ಗೆ ಅ ವ ಹೇ ಳ ನಕಾರಿಯಾಗಿ ಮಾತನಾಡುವವರ ಬಗ್ಗೆಯೂ ಕೂಡಾ ಭಾರತಿ ವಿಷ್ಣುವರ್ಧನ್ ಅವರು ಕೆಲವು ಮಾತುಗಳನ್ನು ಹೇಳಿದ್ದಾರೆ.

Post a Comment

0 Comments